ಇಲ್ಲಿಯ ಅಭ್ಯುದಯ ವಿವಿಧೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ, ಗಜಾನನ ಸಂಸ್ಥೆ, ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಂಧತ್ವ ವಿಭಾಗ, ರಾಮಚಂದ್ರನ್ ಟ್ರಸ್ಟ್ ಬೆಂಗಳೂರು ಆಶ್ರಯದಲ್ಲಿ ಇಲ್ಲಿನ ವಿವೇಕ ಶ್ರೀನಿವಾಸ ಕಣ್ಣಾಸ್ಪತ್ರೆಯಲ್ಲಿ ನ.17 ಮತ್ತು ನ.18ರಂದು ಉಚಿತ ನೇತ್ರ ಶಸ್ತ್ರ
ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.