ಜಿಲ್ಲಾ ಸಹಕಾರ ಯುನಿಯನ್ ಕೋಶಾಧ್ಯಕ್ಷ ಆರ್.ಎಂ.ತೋಟದ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಸಿಂಗ್ ಹಜೇರಿ, ಅಡತ್ ಮರ್ಚಂಟ್ಸ್ ಅಸೋಶಿಯೇಷನ್ ಕಾರ್ಯದರ್ಶಿ ಮುರಿಗೆಪ್ಪ ಸರಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಹಿಪ್ಪರಗಿ, ಸಹಕಾರಿ ಅಭಿವೃದ್ದಿ ಅಧಿಕಾರಿ ಎಸ್.ಆರ್.ನಾಯಕ, ವ್ಹಿ.ಬಿ.ತಂಗಡಗಿ, ಕೆ.ಬಿ.ಪಾಟೀಲ ಉಪಸ್ಥಿತರಿದ್ದರು. ಬಿ.ಕೆ.ಮಣೂರ ನಿರೂಪಿಸಿದರು. ಸವಿತಾ ಬಿಸನಾಳ ಸ್ವಾಗತಿಸಿದರು. ಶಶಿಕಾಂತ ಮೂಕಿಹಾಳ ವಂದಿಸಿದರು.