ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ, ಶಿವಾನಂದ ರಾವೂರ, ಶಿವಾನಂದ ಕಲಶೆಟ್ಟಿ, ಚಂದ್ರಶೇಖರ ಹಳ್ಳಿ, ಶ್ರೀಶೈಲ ಮದರಿ, ಶ್ರೀಶೈಲ ತೊನಶ್ಯಾಳ, ಬಸವರಾಜ ಕಸ್ಕಿ, ದಯಾನಂದ ಮದರಿ, ರಮೇಶ ಆಲಮೇಲ, ಶರಣು ಕುದರಗೊಂಡ, ಬಸವರಾಜ ಬಿರಾದಾರ, ಶ್ರೀಶೈಲ ಆಲಮೇಲ, ಶೇಖರ ಮಂದೋಲಿ, ಚಿದಾನಂದ, ಶಿವಾನಂದ ಕಲಶೆಟ್ಟಿ, ರಮೇಶ ರಾವೋರ, ಚಂದ್ರಶೇಖರ ಹಳೇಮನಿ ಉಪಸ್ಥಿತರಿದ್ದರು.