‘ಸಿಎಂ ಸಿದ್ದರಾಮಯ್ಯ ಅವರಿಗೆ ಕಿತ್ತೂರು ಉತ್ಸವ ನೆನಪಾಗುವುದಿಲ್ಲ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾವ್ ನೆನಪು ಆಗುವುದಿಲ್ಲ. ಅವರಿಗೆ ಟಿಪ್ಪು ನೆನಪಿಗೆ ಬರುತ್ತಾರೆ. ಮುಂದೊಂದು ದಿನ ಕಸಬ್, ಬಿನ್ ಲಾಡೆನ್ರಂತಹ ಉಗ್ರರ ಜಯಂತಿ ಮಾಡಬೇಕೆಂದು ಸಿದ್ದರಾಮಯ್ಯ ಹೇಳ್ತಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.