ಎಚ್ಎಸ್ಆರ್ ಸಂಚಾರ ಠಾಣೆಯ ಭೀಮಾಶಂಕರ್ ಹಲ್ಲೆಗೊಳಗಾದವರು. ಪೀಠೋಪಕರಣಗಳ ವ್ಯಾಪಾರಿಯಾದ ದಿನೇಶ್ ರಸ್ತೆ ಮಧ್ಯದಲ್ಲಿ ಕಾರು (ನೋಂದಣಿ ಸಂಖ್ಯೆ ಕೆ.ಎ–01 ಎಂ.ಎಲ್.5744) ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಇದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅದೇ ವೇಳೆ ಅಲ್ಲಿಗೆ ಬಂದ ಭೀಮಶಂಕರ್, ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ದಿನೇಶ್ ಸೂಚಿಸಿದ್ದರು.