ಯಾವುದೇ ಮಸೂದೆಯು ವಿಧಾನಮಂಡಲದಲ್ಲಿ ಅಂಗೀಕಾರ ಆಗುವುದಕ್ಕೆ ಮೊದಲು ಸಾರ್ವಜನಿಕರ ಮಧ್ಯೆ ಸಮಗ್ರ ಚರ್ಚೆಯೂ ಆಗಬೇಕು. ಶೇ 90 ರಷ್ಟು ಜನರ ಒಪ್ಪಿಗೆ ಪಡೆದರೆ ಅಂತಹ ಮಸೂದೆ ಅರ್ಥಪೂರ್ಣವಾಗುತ್ತದೆ. ಖಾಸಗಿ ಆಸ್ಪತ್ರೆಗಳ ಮಸೂದೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಅವರಿಗೆ ವಹಿಸಿದ್ದರೆ, ಇಷ್ಟು ರಾದ್ಧಾಂತವಾಗುತ್ತಿರಲಿಲ್ಲ ಎಂದು ಹೇಳಿದರು.