ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗೋರಖನಾಥ ಸಜ್ಜನ, ಮುಖಂಡ ಬಸವರಾಜ ಶಿವಗೋಳ, ಚನ್ನವೀರಯ್ಯ ಮಠ , ಉಮೇಶ ಹೆಬ್ಬಾಳ, ಮಹೇಂದ್ರಕುಮಾರ ಮಠಪತಿ, ರತ್ನಾಕರ ಸಪಕಾಳೆ, ನಾಗರಾಜ ದಂಡೋತಿ, ಮುಖ್ಯಗುರು ವಿನೋಧಕುಮಾರ, ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಯ್ಯ ಬೋಧನ ಮತ್ತಿತರರು ಇದ್ದರು. ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿ ಸಂಧ್ಯಾ, ಶರಣಬಸಪ್ಪ ಮಾತನಾಡಿದರು. ಶಿಕ್ಷಕ ಜಯಭೀಮ ನಿರೂಪಿಸಿದರೆ, ಪ್ರಭಾವತಿ ಪಾಟೀಲ ವಂದಿಸಿದರು.