‘ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿ ಶಿಕ್ಷೆ ಆಗುವ ವರೆಗೆ ಯಾರನ್ನೂ ತಪ್ಪಿತಸ್ಥರು ಎಂದು ಹೇಳಲಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.‘ಪ್ರಾಮಾಣಿಕರು ಎಂದು ಸಾಬೀತಾಗುವವರೆಗೆ ಎಲ್ಲರೂ ತಪ್ಪಿತಸ್ಥರು ಎಂಬ ಮನೋಭಾವ ಈಗ ಇದೆ. ಆದರೆ ಅದು ಸರಿಯಲ್ಲ. ಇಂತಹ ಮನೋಭಾವ ದೇಶದ ಕಾನೂನುವ್ಯವಸ್ಥೆ ನಾಶಪಡಿಸುತ್ತದೆ’ ಎಂದು ಹೇಳಿದ್ದಾರೆ.