ಈ ಸಂಬಂಧ ಪ್ರತಿಕ್ರಿಯಿಸಿದಮಹದೇವಪುರ ವಲಯದ ಕಂದಾಯ ಅಧಿಕಾರಿ ಕೆಂಪರಂಗಯ್ಯ, ‘ಕೇಂದ್ರ ಚುನಾವಣಾ ಆಯೋಗದ ನಿರ್ದೇಶ
ನದಂತೆ ಅಕ್ಟೋಬರ್ 30ರಂದು ಪರಿಷ್ಕೃತ ಅಂತಿಮ ಮತದಾರರಪಟ್ಟಿ ಪ್ರಕಟಿಸಿದ್ದೇವೆ. ಆ ದಿನದವರೆಗೂ ಎನ್ವಿಎಸ್ಪಿ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈಗ ಆ ಪೋರ್ಟಲ್ ಬಂದ್ ಮಾಡಲಾಗಿದೆ’ ಎಂದು ತಿಳಿಸಿದರು.