ಇದಕ್ಕೂ ಮೊದಲು ಇಲ್ಲಿನ ಉಡಚಲ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗುರೂಜಿ ಅವರನ್ನು ಭಕ್ತರು ರಥದಲ್ಲಿ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಪ್ರಭುಸ್ವಾಮೀಜಿ, ಅಜಯ್ ಘೋರ್ಪಡೆ, ಸೂರ್ಯಪ್ರಭಾ ಘೋರ್ಪಡೆ, ಹನುಮಂತಪ್ಪ, ಎಂ. ಪುಷ್ಪಾ, ಎನ್. ನಾಗಲಿಂಗಪ್ಪ, ಯರಿಯಪ್ಪ, ಕೆ. ರಮೇಶ್, ಜಲಂದರ್, ಪ್ರಮಿಳಾಬಾಯಿ, ಚಂದ್ರಕಾಂತ್, ಪಂಪನಗೌಡ, ಕೆ. ಭೀಮಪ್ಪ ಇದ್ದರು.