ಮುಂದಿನ ದಿನಗಳಲ್ಲಿ ಇದು ಬದಲಾಗಬೇಕಿದೆ. ಕೆಚ್ಚೆದೆಯ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸುವಲ್ಲಿ ಶ್ರಮ ವಹಿಸಬೇಕಿದೆ. ಕನ್ನಡದಲ್ಲಿ ಸಹಿ ಮಾಡ ಬೇಕು. ಬ್ಯಾಂಕುಗಳಲ್ಲಿ ಚಲನ್ ಗಳನ್ನು ತುಂಬುವಾಗ ಕನ್ನಡ ಬಳಸಬೇಕು’ ಎಂದು ಮನವಿ ಮಾಡಿದರು. ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಮಣಯ್ಯ, ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.