ಇದೇ ವೇಳೆ ಸಂಘದ ನಿರ್ದೇಶಕರು, ಗ್ರಾಮಸ್ಥರು, ಮುಖಂಡರಿಂದ ಕೆ.ಎನ್.ರಾಜಣ್ಣ ಮತ್ತು ಬಿಎಸ್.ದೇವರಾಜ್ ಅವರಿಗೆ ಮೈಸೂರು ಪೇಟ ತೋಡಿಸಿ ಸನ್ಮಾನಿಸಿದರು. ಬೆಸ್ಕಾಂ ನಿರ್ದೇಶಕ ಬಿ.ಎಸ್.ವಸಂತ್ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೊಳಾಲ್ ನಾಗರಾಜು, ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಚೌದ್ರಿರಂಗಪ್ಪ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಹುಲಿಕಲ್ ಜಗದೀಶ್, ನಾಗೇಶ್, ಮಂಜಣ್ಣ ಪಾಲ್ಗೊಂಡಿದ್ದರು.