ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಶ್ರೀಹರಿರಾವ್ ಆದೋನಿ, ಬಸವರಾಜ ಆರೇಶಂಕರ್, ನಿಂಗಯ್ಯ ಬೂದಗುಂಪಿ, ಗವಿಸಿದ್ದಪ್ಪ ಹೊಗರಿ, ಬಸವರಾಜ ಅಂಬಿಗೇರ, ಸೋಮಶೇಖರ ದೊರೆ, ಶರಣಕುಮಾರ ಸೊಲ್ಲಾಪುರ, ನಾಗರಾಜ, ದೇವು, ಪ್ರವೀಣ ಇದ್ದರು. ಲಕ್ಷ್ಮಣ ಲಿಂಗದಳ್ಳಿ ಸ್ವಾಗತಿಸಿದರು. ರಹೀಮ ಹವಾಲ್ದಾರ ವಂದಿಸಿದರು.