‘ರಾಜಕೀಯ ಪಕ್ಷಗಳು ಒಂದಾಗಿ ರೈತರ ಜೀವನಾಡಿ ಮಹದಾಯಿಗೆ ಒಲವು ತೋರಬೇಕು. ರೈತರು ಸಹಿತ ತಮ್ಮ ರಾಜಕೀಯ ನಿಲುವು ಬಿಟ್ಟು ಮಹದಾಯಿಗೆ ಕೈ ಜೋಡಿಸಬೇಕು’ ಎಂದು ಹೋರಾಟ ಸಮಿತಿ ಸದಸ್ಯ ರಮೇಶ ನಾಯ್ಕರ ಅಭಿಪ್ರಾಯಪಟ್ಟರು. ಎಸ್.ಬಿ.ಜೋಗಣ್ಣವರ, ವೀರಣ್ಣ ಸೊಪ್ಪಿನ, ಸೋಮಲಿಂಗಪ್ಪ ಆಯಟ್ಟಿ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಹುಲಜೋಗಿ, ಯಲ್ಲಪ್ಪ ಗುಡದೇರಿ ಇದ್ದರು.