ಸಂಯೋಜಕ ಮಂಜುನಾಥ ಹೊರಕೇರಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪ್ರಕಾಶ ಸುಣಗಾರ, ಸದಸ್ಯರಾದ ಶಿವನಗೌಡ ದ್ಯಾವಕ್ಕಳವರ, ರಮೇಶ ಬಾಗೋಡಿ, ಎಸ್.ಬಿ.ಪಾಟೀಲ, ವಿ.ಆರ್.ಪೂಜಾರ, ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ಮಂಜುನಾಥ ಚಲವಾದಿ, ಬಸವರಾಜ ಕಟ್ಟೇಕಾರ, ಮಂಜು ಬಿಳಚಿ ಹಾಗೂ ಭೀಮರಾಜ ಹೊಸಳ್ಳಿ ಇದ್ದರು.