ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಶ್ರೀ ಅರಕೇರಿ, ಹಾಗೂ ವಿವಿಧ ಸಹಕಾರ ಸಂಘಗಳ ಸಹಕಾರಿಗಳಾದ ನಿರ್ದೇಶಕರಾದ ಗವಿಸಿದ್ದೇಶ ಹುಡೇಜಾಲಿ, ಹನುಮಪ್ಪ ಸಂಕನೂರ, ಅನ್ನದಾನನಗೌಡ ಪಾಟೀಲ ,ದುರಗಪ್ಪ ಬಸಪ್ಪ, ಶರಣಪ್ಪ , ಷಣ್ಮುಖಪ್ಪ ರಾಂಪೂರ , ಶರಣಬಸಪ್ಪ ದಾನಕೈ, ವೈ.ಜಿ. ಪಾಟೀಲ ಬಾಲದಂಡಪ್ಪ ತಳವಾರ, ರತ್ನಮ್ಮ ಮಾಲಿಪಾಟೀಲ, ಕಳಕಮಲ್ಲಪ್ಪ ಅಂತೂರ, ಆರ್.ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕರಾದ ಶಿವಕುಮಾರ, ಶ್ರೀಧರ, ಸಿದ್ರಾಮಯ್ಯಸ್ವಾಮಿ, ನಾಗರಾಜ ಬೆಲೇರಿ, ನೀಲನಗೌಡ ಪವಾಡಿಗೌಡರ, ಗವಿಸಿದ್ದಯ್ಯ ಎಸ್. ಹಿರೇಮಠ ಉಪಸ್ಥಿತರಿದ್ದರು. ದೇವಪ್ಪ ವಾಲ್ಮೀಕಿ ನಿರೂಪಿಸಿದರು. ಗೈಬುಸಾಬ ತಳಕಲ್ ವಂದಿಸಿದರು