‘ಸಚಿವರು ಸಭೆ ನಡೆಸಿದ ನಂತರವೂ ಕಿರುಕುಳ ನಿಂತಿಲ್ಲ. ವ್ಯವಸ್ಥಾಪಕ ನಿರ್ದೇಶಕರು ಇನ್ಕ್ರಿಮೆಂಟ್ ಬಗ್ಗೆ ಆದೇಶ ನೀಡಿದ್ದಾರೆ. ಆದರೆ, ಅದು ಇಂದಿನವರೆಗೂ ಜಾರಿಯಾಗಿಲ್ಲ. ನಾಯಂಡಹಳ್ಳಿಯಲ್ಲಿ ಕೆಲಸ ಮಾಡಬೇಕಿದ್ದರೂ, ಎನ್ಜಿಎಫ್ ಕಚೇರಿಗೆ ಹೋಗಿ ಸಹಿ ಮಾಡುವಂತೆ ಆದೇಶಿಸುವ ಮೂಲಕ ಅನವಶ್ಯಕ ಕಿರುಕುಳ ನೀಡಲಾಗುತ್ತಿದೆ’ ಎಂದು ದೂರಿದರು.