ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಣ್ಣ ಕಟಗೇರಿ, ಮುಳುಗಡೆ ಹೋರಾಟ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅದೃಶಪ್ಪ ದೇಸಾಯಿ, ಕೆ.ವಿ.ಪಾಟೀಲ, ಎಂ.ಎಂ. ಶಂಭೋೋಜಿ, ರವಿ ದೇಸಾಯಿ, ಮೋಹನ ಜಾಧವ, ಆನಂದ ಇಂಗಳಗಾವಿ, ರಾಮಣ್ಣ ಕಾಳಪ್ಪಗೋಳ, ಸಿದ್ದಪ್ಪ ಕಡಪಟ್ಟಿ, ಈರಣ್ಣ ಗಿಡ್ಡಪ್ಪಗೋಳ, ಹೊಳಬಸು ಬಾಳಶೆಟ್ಟಿ, ನಿಂಗಪ್ಪ ದಂದರಗಿ ಉಪಸ್ಥಿತರಿದ್ದರು.