ಮಂಡಲ ಅಧ್ಯಕ್ಷ ವಕೀಲ ಎಂ.ಡಿ.ಕುಂಬಾರ, ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಬಿ.ಎಚ್.ಹಾಲಣ್ಣವರ್ ದೊರೆ, ಪದ್ಮಾವತಿ ವಾಲಿಕಾರ, ಪಾರ್ವತಿ ಗುಡಿಮನಿ, ವಾಣಿ ಗೌಡರ, ಬಸವರಾಜ ಕುಂಬಾರ, ಪ್ರಭು ಕಡಿ, ಡಾ.ಬಸವರಾಜ ಅಸ್ಕಿ, ಪರಶುರಾಮ ಪವಾರ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಕಲ್ಲಪ್ಪ ಮೇಟಿ, ಬಸವರಾಜ ನಂದಿಕೇಶ್ವರಮಠ, ಪರಶುರಾಮ ಪವಾರ ಪಾಲ್ಗೊಂಡಿದ್ದರು.