ರುದ್ರಮುನಿ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಭಾವನೆಗಳು ಗಟ್ಟಿಗೊಳಿಸುವ ಮೂಲಕ ಭಕ್ತರ ಮನಸ್ಸು ಪರಿವರ್ತನೆಯತ್ತ ಸಾಗಲಿವೆ ಎಂದರು. ದೇವಾಂಗಮಠದ ವಿರೂಪಾಕ್ಷ ಸ್ವಾಮೀಜಿ ಭಕ್ತರಿಗೆ ದೇವಾಂಗ ಮಹರ್ಷಿಗಳ ಪುರಾಣ ಪ್ರವಚನ ಪಠಿಸುವರು. ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಮುಖಂಡ ವಿಠ್ಠಲಗೌಡ ಗೌಡರ, ದಶರಥಪ್ಪ ಅಂಕದ, ಶಿವಪ್ಪ ಹೆಬ್ಬಳ್ಳಿ, ಮನೋಹರ ಮಾನ್ವಿ, ವಿಠ್ಠಲ ಸಣ್ಣಕ್ಕಿ, ವಿರುಪಾಕ್ಷಿ ಕುದರಿ, ಶಂಕ್ರಪ್ಪ ಗದಗಿನ, ಬಸವರಾಜ ಲ್ಯಾ ವಿ, ವಿಜಯ್ ಪರದೇಶಿ, ವಿನಾಯಕ ದಾಸಮನಿ, ತಿಪ್ಪಣ್ಣ ಹುಗ್ಗಿ, ಗುಂಡಣ್ಣ ಬೋರಣ್ಣವರ, ಅರ್ಜುನ ಹರದೊ ಳ್ಳಿ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ.