ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಿಂಗನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶರಣಪ್ಪ ಬಂಡೋಳಿ, ವಿಕಾಸ ಸೊನ್ನದ, ಹಣಮಂತ್ರಾಯ ಮಾಣಸುಣಗಿ, ಸಾಯಬಣ್ಣ ದೊಡ್ಡಮನಿ, ರವಿ ಸೊನ್ನದ, ಭೀಮನಗೌಡ ಕಾಚಾಪುರ, ಭೀಮರಾಯ ಕವಾಲ್ದಾರ, ಶಿವರಾಜ ಬೂದುರ, ಕೃಷ್ಣಯ್ಯ ಗುತ್ತೇದಾರ, ಪ್ರಭಾಕರಶೆಟ್ಟಿ, ರಾಮನಗೌಡ ದಾನರೆಡ್ಡಿ, ಪ್ರಶಾಂತರೆಡ್ಡಿ ದೊಡ್ಡಮನಿ, ಚಾಂದಪಾಶಾ ಮುಲ್ಲಾ, ಪ್ರತಾಪರೆಡ್ಡಿ, ಶಿವು ಮಲ್ಲಿಭಾವಿ ಭಾಗವಹಿಸಿದ್ದರು. ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶನಾಯಕ ಭೈರಮಡ್ಡಿ ಸ್ವಾಗತಿಸಿದರು. ಡಾ.ಯಂಕನಗೌಡ ಪಾಟೀಲ ನಿರೂಪಿಸಿದರು. ಕೃಷ್ಣ ಪರಸನಹಳ್ಳಿ ವಂದಿಸಿದರು.