ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ದುರ್ಗಾಪ್ರಸಾದ್, ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯ ಐ.ಆರ್. ಪ್ರಮೋದ್, ಪ್ರದಾನ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್, ಕಾರ್ಮಿಕ ಮುಖಂಡ ಮಹದೇವ್, ಆದಿವಾಸಿ ಮಂಚ್ ಜಿಲ್ಲಾ ಸಮಿತಿ ಸದಸ್ಯ ಗಣೇಶ್, ಪಕ್ಷದ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ಬೈಜು, ಎನ್.ಕೆ. ಅನಿಲ್, ಕೇರಳದ ಇರಿಟ್ಟಿಯ ಪಕ್ಷದ ಪ್ರಮುಖರಾದ ಶ್ರೀಧರನ್ ಭಾಗವಹಿಸಿದ್ದರು. ಎಸ್.ಮಹೇಶ್ ಕ್ರಾಂತಿ ಗೀತೆ ಹಾಡಿದರು.