ತಾಲ್ಲೂಕು ಎಐಟಿಯುಸಿ ಅಧ್ಯಕ್ಷ ಕೆ.ಎನ್. ರಮೇಶ್, ತಾಲ್ಲೂಕು ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್.ಬಿ.ಸುಜಾತಾ, ಕಾರ್ಯದರ್ಶಿ ಕೆ.ಮಂಜುಳಾ, ಶಶಿಕಲಾ, ಗಿರಿಜಮ್ಮ, ಲೀಲಮ್ಮ, ರತ್ನಮ್ಮ, ತೊಳಸಮ್ಮ, ಕಲ್ಯಾಣಮ್ಮ, ಸುಮಿತ್ರಮ್ಮ, ಚಂದ್ರಮ್ಮ, ಶಾರದಮ್ಮ, ಸೌಭಾಗ್ಯ, ಕನಕಾಕ್ಷಮ್ಮ, ಎಂ.ಎನ್. ಲಕ್ಷ್ಮಿ ಸುಮಿತ್ರ ಬಾಯಿ, ಗಂಗಮ್ಮ, ರಾಧಾಮಣಿ, ವಿನೋದಬಾಯಿ, ಅಹಲ್ಯ ಸರೋಜಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು