ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಜೊಳದಾಪಕೆ, ಎ.ಪಿ.ಎಂ.ಸಿ. ಸದಸ್ಯ ನೀಲಕಂಠ ಸಾವಳಗಿ, ಗ್ರಾ.ಪಂ. ಉಪಾಧ್ಯಕ್ಷ ಅಂಬಾದಾಸ ಜಾಲಿ, ಸದಸ್ಯರಾದ ರತನಸಿಂಗ್, ರೇಖಾ, ಪ್ರಮುಖರಾದ ರಮೇಶ ಬಿರಾದಾರ, ಸಿಕಿಂದ್ರಾಪುರ ಪಿ.ಕೆ.ಪಿ.ಎಸ್. ಅಧ್ಯಕ್ಷ ದತ್ತಾತ್ರಿ ನಿಟ್ಟೂರೆ, ಸುನೀಲ ಸಾವಳಗಿ ಉಪಸ್ಥಿತರಿದ್ದರು.ಕನಕ ಯುವಸೇನೆಯ ಗ್ರಾಮ ಘಟಕದ ಅಧ್ಯಕ್ಷ ಲಕ್ಷ್ಮಣ ಗೋಗಡೆ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ನಿರೂಪಿಸಿದರು.