ಕನ್ನಡ ಸಾಹಿತ್ಯಪರಿಷತ್ ಮೇಗುಂದಾ ಹೋಬಳಿ ಘಟಕದ ಅಧ್ಯಕ್ಷ ಬಿ.ಎಸ್.ವಿವೇಕಾನಂದ, ಉದ್ಯಮಿ ರತ್ನಾಕರ ಪೂಜಾರಿ, ಗುರುವಪ್ಪಗೌಡ, ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಕೆ.ಉದಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಕೃಷ್ಣಪ್ಪ, ಶಬರೀಶ್, ಚಿಮ್ಮನಕೊಡಿಗೆ ನಟರಾಜ್,ಎಂ.ಕೆ.ಸುರೇಂದ್ರ, ಸಿಆರ್ಪಿ ಸುಜಾತಾ, ಕಾರ್ತಿಕ್ ಹುಲ್ಸೆ, ವಾಸು, ಎಸ್ ಡಿಎಂಸಿ ಅಧ್ಯಕ್ಷ ಎಚ್.ಕೆ.ಶಶಿಧರ, ಎಚ್.ಎಸ್.ಬಾಲಚಂದ್ರ, ರಾಜೇಶ್, ಅಬ್ದುಲ್ ಹಕ್, ಪ್ರಸನ್ನಕುಮಾರ್, ಬೆನಿಲ್ಡಾ ಡಿಸೋಜ, ವಿದ್ಯಾ, ಸೇವಾನಾಯ್ಕ್ ಇದ್ದರು.