ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮತ್ತು ಮಾಜಿ ಶಾಸಕ ನೆಹರೂ ಓಲೇಕಾರ ಅವರು ಮಾತನಾಡಿದರು. ಪ್ರಮುಖರಾದ ವರ್ತಕ ಬಿ.ಎನ್. ಪಾಟೀಲ, ಎಸ್.ಆರ್.ಪಾಟೀಲ. ರುದ್ರೇಶ ಚಿನ್ನಣ್ಣನವರ, ಉದ್ಯಮಿ ಪ್ರಕಾಶ ಶೆಟ್ಟಿ, ಶಿವಬಸಪ್ಪ ಮುದ್ದಿ ಇದ್ದರು. ಬಳಿಕ ಜಮುರಾ ತಂಡದಿಂದ ಶರಣ ಪಥ ಕ್ರಾಂತಿಪಥ ಎಂಬ ನಾಟಕ ಪ್ರದರ್ಶನಗೊಂಡಿತು.