ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್.ಪಂಕಜಾ, ತಿತಿಮತಿ ಗ್ರಾಮ ಪಂಚಾಯಿತಿ ಸದಸ್ಯ ಎನ್.ಎನ್.ಅನೂಪ್, ಚೆಪ್ಪುಡೀರ ಕಾರ್ಯಪ್ಪ, ದೇವರಪುರದ ಚೆಕ್ಕೇರ ಸೋಮಯ್ಯ ಸೇರಿದಂತೆ ತಿತಿಮತಿ, ನೋಕ್ಯ, ದೇವರಪುರ, ಹೆಬ್ಬಾಲೆ, ಭದ್ರಗೋಳ, ಹರಿಹರ ಗ್ರಾಮದ ಪ್ರಗತಿಪರ ರೈತರ ಒಕ್ಕೂಟ, ತಿತಿಮತಿ ಇಗ್ಗುತಪ್ಪ ಕೊಡವ ಕೂಟದ ಸದಸ್ಯರು ಪಾಲ್ಗೊಂಡಿದ್ದರು.