ಅರಸು ವೇದಿಕೆಯ ಅಧ್ಯಕ್ಷ ಪಿ.ವಿ.ಸೀತಾರಾಮು, ಮುಖಂಡರಾದ ಮಾಡಬಾಳ್ ಆನಂದ್, ಬಾಬೂ ಜಗಜೀವನ್ ರಾಮ್ ನಗರದ ಶ್ರೀನಿವಾಸ್, ದೊಡ್ಡಿ ಲಕ್ಷ್ಮಣ್, ಶಶಿಧರ, ಹೊಂಬಾಳಮ್ಮನಪೇಟೆ ರಾಮು, ಸೋಮೇಶ್ವರ ಬಡಾವಣೆಯ ನಾಗರಾಜು, ಬೆಳಗವಾಡಿ ವೆಂಕಟೇಶ್, ಗುಡೇಮಾರನಹಳ್ಳಿ ಹುಚ್ಚಣ್ಣ, ರಂಗಧಾಮಯ್ಯ ಮಾತನಾಡಿದರು. ಮುಖಂಡರಾದ ಮಾರ್ಕೆಟ್ ನರಸಿಂಹಯ್ಯ, ಕೆಂಚನರಸಯ್ಯ, ಹೊಸಪೇಟೆ ಅಶ್ವಥ್, ಹರ್ತಿ ನರಸಿಂಹಯ್ಯ, ಮಾಡಬಾಳ್ ಕೆಂಪೇಗೌಡ ಇದ್ದರು.