ಈ ಕುರಿತು ಹಲವಾರು ಸಲ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ರಸ್ತೆಯನ್ನು ಸುಧಾರಿಸಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ಒತ್ತಾಯಿಸಿ ಬಸವರಾಜ ಪಡಶೆಟ್ಟಿ, ಮಲ್ಲಪ್ಪ ತಳವಾರ, ಮಾಂತಯ್ಯ ನಂದಿಕೋಲ, ನಾಗಣ್ಣ ವಡಗೇರಿ, ಭೋಗಪ್ಪ ತಾಂಬೆ, ಭೀಮರಾಯ ವಡಗೇರಿ ಸುಭಾಸ ಮಣೂರ ಮೊದಲಾದವರು ಆಗ್ರಹಿಸಿದ್ದಾರೆ.