'ಅನಕ್ಷರಸ್ಥೆಯಾಗಿದ್ದ ಹರಪನಹಳ್ಳ ಭೀಮವ್ವ ಸೇರಿದಂತೆ ಅನೇಕರು ಆ ಕಾಲದ ಆಚಾರ, ವಿಚಾರ, ವ್ಯವಸ್ಥೆ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ದನಿ ಎತ್ತಿದ್ದರು. ಇದು ಭಾರತೀಯ ಸ್ತ್ರೀಯರ ವಿಶೇಷತೆ. ಅನುಭವ ಮತ್ತು ಅನುಭಾವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ದಾಸ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು. ಕಲಾವತಿ ಸವಣೂರ, ವೆಂಕಟೇಶ ದೇಸಾಯಿ, ಡಾ.ಆರ್.ವಿ. ಪಾಟೀಲ, ಅನಸೂಯಾ ಕುಲಕರ್ಣಿ, ಸುಮಾ ರಾಯಚೂರ, ಗೀತಾ ಆಲೂರ ಇದ್ದರು.