ಇಲಾಖೆಯ ಉಪನಿರ್ದೇಶಕ ಶಿವನಗೌಡ ಎಸ್.ಪಾಟೀಲ್, ಸಹಾಯಕ ನಿರ್ದೇಶಕ ಹುಸೇನ್ ಸಾಬ್, ಕೃಷಿ ವಿಜ್ಞಾನಿಗಳಾದ ಆನಂದ, ರವಿಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಭೋಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಲೇಪ್ಪ, ಗ್ರಾಮದಲ್ಲಿ 130 ಎಕರೆಯಲ್ಲಿ ಕೂರಿಗೆ ಬಿತ್ತನೆ ಮಾಡಿರುವ ರೈತರಾದ ಪರಶುರಾಮ, ನಾಗರಾಜ, ಶ್ರೀನಿವಾಸ, ವೀರೇಶ್, ವೀರನಗೌಡ, ಬಸವನಗೌಡ ಉಪಸ್ಥಿತರಿದ್ದರು.