ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಪ್ರಾಸ್ತಾವಿಕ ಮಾತನಾಡಿದರು. ಮತಕ್ಷೇತ್ರದ ಅಧ್ಯಕ್ಷ ನರಸಿಂಹುಲು ನಿರೇಟಿ, ರಾಜ್ಯ ಉಪಾಧ್ಯಕ್ಷೆ ನಾಗರತ್ನಾ ಕುಪ್ಪಿ, ಮುಖಂಡರಾದ ವೆಂಕಟರೆಡ್ಡಿ ಮುದ್ನಾಳ, ಅಂಜನೇಯ ಕೊಡಗಲು, ಸಾಯಿಬಣ್ಣಾ ಬೋರಬಂಡಾ, ವೀಣಾ ಮೋದಿ, ಚಂದುಲಾಲ್ ಚೌದರಿ, ವೆಂಕಟಪ್ಪ ಅವಾಂಗಪುರ ಇದ್ದರು.