ನಿತ್ಯಾನಂದ ಆಶ್ರಮದ ಸಚ್ಚಿದಾನಂದ ಸ್ವಾಮೀಜಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್, ಚಳ್ಳಕೆರೆ ತಿಪ್ಪೇಸ್ವಾಮಿ, ಬುಡೇನ್ ಸಾಬ್, ರಾಮಚಂದ್ರ, ಸಿದ್ದೇಶ್ ನಾಯ್ಕ, ಜಯಣ್ಣ, ವಿನೋದಮ್ಮ, ಕೆಂಚಮ್ಮ, ಗೌರಮ್ಮ, ಲೋಕಮ್ಮ, ಇಂದ್ರಮ್ಮ,ಸಿದ್ದಮ್ಮ, ಲಲಿತಮ್ಮ, ಓಬಳೇಶ್, ಷಫಿ, ತಿಮ್ಮರಾಜ್, ಚಂದ್ರಪ್ಪ, ಬಾಬುಸಾಬ್ ಮಾತನಾಡಿದರು.