ಸಚಿವ ವಿನಯ ಕುಲಕರ್ಣಿ ಆಪ್ತರಾಗಿರುವ ಕಾರಣ ದಾಳಿ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ದಾಳಿಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದೇನೆ. ಶಕುನಿ ಬುದ್ಧಿ ಇರುವವರು ಕೈವಾಡ ಇರಬಹುದು. ಆದರೆ, ಲಿಂಗಾಯತ ಧರ್ಮ ಮತ್ತು ಐಟಿ ದಾಳಿಗೂ ತಳಕು ಹಾಕುವುದು ಸರಿಯಲ್ಲ’ ಎಂದರು.