ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯವತಿ ಮೇಗೂರು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಕುಂತಲ ಬುರ್ಲಿ, ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ, ಸಂಗನಗೌಡ ನಿಡಶೇಸಿ, ದೊಡ್ಡಬಸಪ್ಪ ಜಂಬಲದಿನ್ನಿ, ಅಮರೇಶ ಅಕ್ಕಿ, ಪ್ರಮುಖರಾದ ಪರಸಪ್ಪ ಮೇಗೂರು, ಪ್ರಕಾಶ ಮನ್ನೇರಾಳ, ವಿರಭದ್ರಪ್ಪ ಲಿಂಗಸಗೂರು, ಅಮರೇಶ ಕರಡಿ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು.