‘ಪಾಲಿಕೆ ವತಿಯಿಂದ ನಗರದ ಅಲ್ಲಲ್ಲಿ ಅಳವಡಿಸಲಾಗಿರುವ ಕಸದ ಡಬ್ಬಿಗಳ ಬಳಿ ಹೋಗಲೂ ಆಗದಷ್ಟು ಅವು ಹಾಳಾಗಿವೆ. ನಾಯಿ–ಹಂದಿಗಳ ಸುತ್ತುತ್ತಿವೆ. ಆದರೆ, ವಿಶ್ವನಾಥ ಅವರು ಅಳವಡಿಸಿರುವ ಕಸದ ಡಬ್ಬಿ ಆಧುನಿಕವಾಗಿದ್ದು, ತುಂಬಾ ಸ್ವಚ್ಛ ಇವೆ. ಉತ್ತಮ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ವಿಶ್ವೇಶ್ವರನಗರ ನಿವಾಸಿ ವಿಜಯಕುಮಾರ ಅಗಸಿಮನಿ ಹೇಳಿದರು.