ಗುಳೇದಗುಡ್ಡದ ಮರಡಿ ಮಠದ ಕಾಡಸಿದ್ದೇಶ್ವರ ಶ್ರೀಗಳು, ನಿಡಗುಂದಿಯ ರುದ್ರಮುನಿ ಶ್ರೀಗಳು, ಹರನಾಳ ಸಂಗನಬಸವ ಶ್ರೀಗಳು, ಜಿ. ವೈ. ಹೆರಕಲ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ಸದಸ್ಯ ನಿಂಗಪ್ಪ ಮಾಗನೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಕ್ಕುಬಾಯಿ ಹಿರೇಕುರುಬರ, ಬಿ.ವಿ.ವಿ ಸಂಘದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ಸಜ್ಜನ, ಎಸ್.ಎಂ ಹರಗಬಲ್, ಡಿವೈಎಸ್ಪಿ ರವೀಂದ್ರ ಶಿರೂರ, ಬಸನಗೌಡ ತೆಗ್ಗಿನಮನಿ, ರಾಜು ನಾಯಕರ, ರಾಜು ಮುದೇನೂರ, ಶೇಖರಪ್ಪ ಮಾಗನೂರ, ಎಂ.ಎಸ್. ವೈಜಾಪೂರ ಉಪಸ್ಥಿತರಿದ್ದರು. ಸಾಮೂಹಿಕ ವಿವಾಹ ಸಮಾರಂಭದಲ್ಲಿ 16 ಜೋಡಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.