ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನತಿಮ್ಮಾಪುರ ಬಸವರಾಜ ಸ್ವಾಮೀಜಿ ಪ್ರವಚನ ನೀಡಿದರು. ಓಬಳಾಪುರ ಸದಾಶಿವಾನಂದ ಸ್ವಾಮೀಜಿ, ಹಣ್ಣಿಕೇರಿ ಬಸವರಾಜ ಶರಣರು, ಶಿವಾನಂದ ಮಠದ ಸದಾಶಿವಾನಂದ ಸ್ವಾಮೀಜಿ, ನಿವೃತ್ತ ಶಿಕ್ಷಕ ಎನ್.ಎಚ್. ಕುಲಕರ್ಣಿ, ಮರ್ಚಂಟ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಮೂಗಿ, ಮುಖಂಡರಾದ ಮಲ್ಲನಗೌಡ ಪಾಟೀಲ, ಬಸವಫ್ರಭು ಬೆಳಗಾವಿ, ಮಡಿವಾಳಪ್ಪ ಸೊಗಲ, ಪರಮೇಶಪ್ಪ ಗೂಳಪ್ಪನವರ, ವಿಶ್ವನಾಥ ಗಡತರನವರ ಇದ್ದರು. ಶಿಕ್ಷಕ ಚಂದ್ರಕಾಂತ ಸಿದ್ದಸಮುದ್ರ ಸ್ವಾಗತಿಸಿದರು.