ನಿವೃತ್ತ ಶಿಕ್ಷಕಿ ಹೇಮಕ್ಕ ಕರಿಯಜ್ಜಿಯವರ ಮಾತನಾಡಿ, ‘ಹಲವು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ’ ಎಂದರು. ರಾಜನಹಳ್ಳಿಯ ಪ್ರಿಯಾನಂದ ಸ್ವಾಮೀಜಿ, ಕೃಷ್ಣಪಾದಾಚಾರ್ಯ ಸ್ವಾಮೀಜಿ, ಸಾಸರವಾಡದ ಚೆನ್ನವೀರ ಸ್ವಾಮೀಜಿ ಮಾತನಾಡಿದರು. ವೀರಣ್ಣ ಕರಿಯಜ್ಜೇರ, ಮಂಜಪ್ಪ ಹುಬ್ಬಳ್ಳಿ, ತಿರುಕಪ್ಪ ಹುಯಪ್ಪನವರ ಇದ್ದರು.