ಜಂಕ್ ಫುಡ್ಗಳ ದುಷ್ಪರಿಣಾಮ, ಆಹಾರ, ಆರೋಗ್ಯ, ಪರಿಸರ ಸಂರಕ್ಷಣೆ ಮೊದಲಾಗಿ ಈಗ ಕನ್ನಡ ರಾಜ್ಯೋತ್ಸವದ ಅಂಗವಾಗಿ 9ನೇ ಸ್ವಯಂಪ್ರೇರಿತ ಕನ್ನಡ ಜಾಗೃತಿ ಸೈಕಲ್ ಜಾಥಾವನ್ನು ಡಿ.13 ರಿಂದ 16 ರವರೆಗೆ ದೊಡ್ಡಬಳ್ಳಾಪುರದಿಂದ ನಮ್ಮ ರಾಜ್ಯದ ಗಡಿಭಾಗವಾದ ಮಧುಗಿರಿ, ವೈ.ಎನ್ ಹೊಸಕೋಟೆ, ಪಾವಗಡ ಹಾಗೂ ಆಂಧ್ರ ಪ್ರದೇಶದ ಹೆಚ್ಚು ಕನ್ನಡ ಭಾಷಿಕರಿರುವ ಮಡಕಶಿರ ತಾಲ್ಲೂಕುಗಳನ್ನು ಒಳಗೊಂಡಂತೆ ರಾಜ್ಯದ ಗಡಿ ಭಾಗದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.