ದಿನದ ಇತರ ಪಂದ್ಯಗಳಲ್ಲಿ ರಾಜ್ಯದ ಕೆ.ಕೇಶವನ್ 9–3ರಲ್ಲಿ ತಮಿಳುನಾಡಿನ ಸಮೀರ್ ಅಹಮ್ಮದ್ ವಿರುದ್ಧವೂ, ಮದೇಶ್ ಚಂದ್ರ 9–5ರಲ್ಲಿ ಆಂಜನಪ್ಪ ಎದುರೂ, ಕೆ.ಗೋಪಿನಾಥ್ 9–1ರಲ್ಲಿ ಶಂಕರಲಿಂಗ ಮೇಲೂ, ತಮಿಳುನಾಡಿನ ಡಿ.ಮರಿಯಪ್ಪ 9–0ರಲ್ಲಿ ಕರ್ನಾಟಕದ ಗಂಗಾಧರಪ್ಪ ಎದುರೂ, ಬಿ.ಆರ್. ಸಾಗರ್ 9–2ರಲ್ಲಿ ದಿಲೀಪ್ ಕುಮಾರ್ ಮೇಲೂ, ಗೇಬ್ರಿಯಲ್ 9–0ರಲ್ಲಿ ಜೋಸೆಫ್ ಅಬ್ರಹಾಮ್ ವಿರುದ್ಧವೂ, ಆನಂದ್ 9–0ರಲ್ಲಿ ಮೊಹಮ್ಮದ್ ಹಾದಿಸ್ ಹಬೀಬ್ ಎದುರೂ ಜಯದಾಖಲಿಸಿದ್ದಾರೆ.