‘ಶೀಘ್ರದಲ್ಲಿ ಯೋಜನೆಯಡಿ ಸುರಪುರ ತಾಲ್ಲೂಕಿನ 12 ಗ್ರಾಮಗಳನ್ನು ಸೇರಿಸದಿದ್ದರೆ ಸಾವಿರಾರು ರೈತರ ಜೊತೆಗೆ ನೀರಾವರಿ ಸಚಿವರ ಮನೆಯ ಮುಂದೆ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು. ಕೆಂಭಾವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಅಕ್ಬರ್ ನಾಲತವಾಡ್, ಸಾಯಬಣ್ಣ ದೊಡ್ಡಮನಿ, ಶರಣಗೌಡ ಮಾಲಹಳ್ಳಿ, ಹಣಮಂತ್ರಾಯ ಮಾಣಸುಣಗಿ, ಭಾಗೇಶ ಇದ್ದರು.