ತಮ್ಮ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗೌಡರ ಪತ್ನಿ ಮಲ್ಲಮ್ಮ ಅವರ ಬಾಯಿ ಮುಚ್ಚಿಸುವ ಮೂಲಕ ಪ್ರಕರಣ ಮುಚ್ಚಿ ಹೋಯಿತು ಎಂದು ಮುಖ್ಯಮಂತ್ರಿಗಳು ಬೀಗಬಾರದು. ಅವರ ತಾಯಿ ಮತ್ತು ಸಹೋದರ ಪ್ರಕರಣ ಮುಂದುವರಿಸುವ ಇಚ್ಛೆ ಹೊಂದಿದ್ದು, ಅವರೊಂದಿಗೆ ಬಿಜೆಪಿ ಸಿಬಿಐಗೆ ಒತ್ತಾಯಿಸಿ ಹೋರಾಟ ನಡೆಸಲಿದೆ’ ಎಂದರು.