ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಸಿ.ಎನ್.ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವ ಅಧ್ಯಕ್ಷ ಆರ್.ವೆಂಕಟ್ರಾಜ್, ಜೆಡಿಎಸ್ ಮುಖಂಡ ವೆಂಕಟೇಶ್ಗೌಡ, ವಕೀಲರಾದ ಹಾಲನೂರು ಅನಂತಕುಮಾರ್, ಸಮಿತಿ ಉಪಾಧ್ಯಕ್ಷ ಜಿ.ವಿ.ಗಂಗರಾಜು, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಕೋಶಾಧ್ಯಕ್ಷ ಬಿ.ಕೆ.ಮೋಹನ್ಕುಮಾರ್, ಕಾರ್ಯದರ್ಶಿ ಜಿ.ದೇವರಾಜ್, ನಾರಾಯಣಸ್ವಾಮಿ, ಬೆಟ್ಟಸ್ವಾಮಿಗೌಡ, ಎಸ್.ಆರ್.ಜಯಕುಮಾರ್, ಲಕ್ಷ್ಮಿನರಸಿಂಹಯ್ಯ ಇದ್ದರು.