ಸಮಿತಿ ಕಾರ್ಯದರ್ಶಿ ಕಾಶಿನಾಥ ಮುರಾಳ, ಆರ್.ಎಸ್.ಪಾಟೀಲ ಕೂಚಬಾಳ, ಗಂಗಾಧರ ಕಸ್ತೂರಿ, ಖಾಜಾಹುಸೇನ್ ಚೌದ್ರಿ, ವೀರೇಶ ಕೋರಿ, ಇಬ್ರಾಹಿಂ ಮನ್ಸೂರ, ರಾಘು ವಿಜಾಪುರ, ಕಾಶಿರಾಯ ಮೋಹಿತೆ, ವಿಜಯಸಿಂಗ್ ಹಜೇರಿ, ಮಹೇಶ ಚಲವಾದಿ, ಸಿದ್ದು ಬಾರಿಗಿಡದ ಮಾತ ನಾಡಿದರು. ಎಸ್.ಪಿ.ಸರಶೆಟ್ಟಿ, ವಿಶ್ವನಾಥ ಬಬಲೇಶ್ವರ, ಪ್ರಕಾಶ ಹಜೇರಿ ಇದ್ದರು.