ಕಾರವಾರ: ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಹಿಂದಿ ನಟ ಶಾಹೀದ್ ಕಪೂರ್, ಬಾಹುಬಲಿ ಚಿತ್ರದ ನಟಿ ಅನುಷ್ಕಾ ಶೆಟ್ಟಿ, ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಎಂಬ ಸಂದೇಶ ಸಾರುವ ಚಿತ್ರ, ಜತೆಗೊಂದಿಷ್ಟು ಬಣ್ಣ, ಹೂವುಗಳಿಂದ ಬಿಡಿಸಿದ ಚಿತ್ತಾರ...ಹೀಗೆ ಒಂದೊಂದ ನೋಡ ಹೊರಟರೆ ಮುಗಿಯದ ರಂಗೋಲಿಗಳ ಸಾಲು!