ಕನಕಾಚಲಪತಿ ದೇಗುಲ, ಬಸ್ ನಿಲ್ದಾಣ, ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ನವಲಿ, ತಾವರಗೆರೆ ರಸ್ತೆಗಳಲ್ಲಿ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಕನಕಾಚಲಪತಿ ದೇವಸ್ಥಾನದಲ್ಲಿ ಹೆಚ್ಚಿನ ದಟ್ಟಣೆ ಸೇರುತ್ತದೆ ಎಂದು ಸೋಮಸಾಗರ ಗ್ರಾಮದ ರೈತ ಯಂಕಪ್ಪ ,ಪಂಪಾಪತಿ ದೂರಿದರು,