ವಕೀಲ ಲಕ್ಷ್ಮಿಸಾಗರ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ಸಿ.ಶಿವಣ್ಣ, ಬಿಇಒ ಡಿ.ಆರ್.ಅಮಿತ್, ತಾಲ್ಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರವಿಕಾಂತಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಂದ, ಮುತ್ತಣ್ಣ, ಎಪಿಎಂಸಿ ನಿರ್ದೇಶಕ ಶಿವಣ್ಣ, ವಕೀಲ ಎನ್.ಆರ್.ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ಟಿ.ಎಂ. ಜಯಪ್ರಕಾಶ್, ತೊಳಲಿ ಕೃಷ್ಣಮೂರ್ತಿ ಇದ್ದರು