ಮಲ್ಲಿನಾಥಗೌಡ ಯಲಗೋಡ, ಬಸವರಾಜ ಮಾಲಿಪಾಟೀಲ, ಹಳ್ಳೆಪ್ಪಾಚಾರ್ಯ ಜೋಶಿ, ಬಸವರಾಜ ಪಾಟೀಲ ನರಿಬೋಳ, ಮರೆಪ್ಪ ಬಡಿಗೇರ್, ಸಾಯಬಣ್ಣ ದೊಡಮನಿ, ಜಿ.ಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಪ್ರವೀಣಕುಮಾರ್ ಕುಂಟೋಜಿಮಠ, ಸೋಮಶೇಖರ ಹೂಗಾರ, ಅಶೋಕ ಬಿರಾದಾರ್, ವೀರೇಶ ಪಾಟೀಲ ನರಿಬೋಳ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಬಸವರಾಜ ಸುಗೂರ, ಸಂಗಣ್ಣಗೌಡ ರದ್ದೇವಾಡಗಿ, ಬಸವರಾಜ ಕಿರಣಗಿ, ಶರಣು ಕೋಳಕೂರ, ಭೀಮರಾಯ ಮಡಿವಾಳಕರ್, ರಾಜು ದೊಡಮನಿ, ಭೀಮರಾಯ ಹಳ್ಳಿ, ಶರಣು ವಡಗೇರಿ, ಸಂತೋಷ ಮಲ್ಲಾಬಾದಿ ಸೇರಿದಂತೆ ವೇದಿಕೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.