ಶ್ರವಣಬೆಳಗೊಳ ವಿಧಾನಸಭಾ ವ್ಯಾಪ್ತಿಗೆ ₹ 40 ಕೋಟಿ ಮಂಜೂರಾಗಿದ್ದು, ಪಟ್ಟಣ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಅಂದರೆ ನಾಗಮಂಗಲದಿಂದ ಶ್ರವಣಬೆಳಗೊಳಕ್ಕೆ, ಹಿರಿಸಾವೆಯಿಂದ ಸುಂಡಹಳ್ಳಿವರೆಗೆ, ಮಟ್ಟನವಿಲೆಯಿಂದ ಶ್ರವಣಬೆಳಗೊಳಕ್ಕೆ, ಹೆದ್ದಾರಿ ಸಂಪರ್ಕಿಸುವ ರಸ್ತೆವರೆಗೆ, ಕಾಂತರಾಜಪುರ ಮತ್ತು ಕಬ್ಬಾಳು ಗ್ರಾಮದಿಂದ ಕಿಕ್ಕೇರಿವರೆಗಿನ ಎಲ್ಲಾ ರಸ್ತೆಗಳು 15 ದಿನದಲ್ಲಿ ಡಾಂಬರೀಕರಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.